tag:blogger.com,1999:blog-2372666341371107821.post4892684783386351672..comments2023-05-13T08:15:24.648-07:00Comments on Guruprasad Kurtkoti: ಇ(ಹಿ)ಗೋ ಕನ್ನಡ!Guruprasad Kurtkotihttp://www.blogger.com/profile/10861815905653228183noreply@blogger.comBlogger4125tag:blogger.com,1999:blog-2372666341371107821.post-9097568652660560862011-05-29T21:37:32.761-07:002011-05-29T21:37:32.761-07:00ಹಲ್ರಿ, ನೀವು ಹಗಸ ಹಂದಿದ್ದಕ್ಕೇ ಹಿಷ್ಟು ಬೇಜಾರು ಮಾಡ್ಕೊನ್...ಹಲ್ರಿ, ನೀವು ಹಗಸ ಹಂದಿದ್ದಕ್ಕೇ ಹಿಷ್ಟು ಬೇಜಾರು ಮಾಡ್ಕೊನ್ಡ್ರೆ.....ಹಿನ್ನು ನಮ್ಮ ಖನ್ನಡದ ಮಂದಿ "ಅ" ಕ್ಕೆ "ಹ" ಹನ್ನೋದರ ಜೊತೆಗೆ "ಹ" ಕ್ಕೆ "ಗ" ಹನ್ನೋದು, ಹದು ಹೆಲ್ಲ ಪುಸ್ತಕಗಳಲ್ಲೂ ಪ್ರಕಟ ಹಾಗೋದು ದೂರ ಹಿಲ್ಲ. ಉ. ದಾಃ ಮೋಗನ, ಮಗೇಂದ್ರ...ಹಿತ್ಯಾದಿ.Anonymousnoreply@blogger.comtag:blogger.com,1999:blog-2372666341371107821.post-3142396138412488912011-05-27T01:34:39.545-07:002011-05-27T01:34:39.545-07:00Gurugale, chennadi moodi bandide tamma lekhani. na...Gurugale, chennadi moodi bandide tamma lekhani. nanagu idu anubhavakke bandide.. Jana "Hanga" anno badlu "Anga" antare. Idannu taavu news readers nallu kanabahudu.Pavanhttps://www.blogger.com/profile/11322369802045033314noreply@blogger.comtag:blogger.com,1999:blog-2372666341371107821.post-64809972919873079552011-04-23T22:50:43.823-07:002011-04-23T22:50:43.823-07:00ಭರತ್, ಧನ್ಯವಾದಗಳು! ಆದರೆ ನನ್ನ ಆಕ್ಷೇಪಣೆ ಇರುವುದು ಪಠ್ಯ ...ಭರತ್, ಧನ್ಯವಾದಗಳು! ಆದರೆ ನನ್ನ ಆಕ್ಷೇಪಣೆ ಇರುವುದು ಪಠ್ಯ ಪುಸ್ತಕದಲ್ಲಿ ತಪ್ಪು ತಪ್ಪಾಗಿ ಮುದ್ರಿಸಿದ್ದಕ್ಕೆ. ಪ್ರತೀ ನೂರು ಕಿಲೋಮೀಟರಿಗೆ ಭಾಷೆಯಲ್ಲಿ ಬದಲಾವಣೆ ಇರುವಂತಹ ವೈವಿಧ್ಯಮಯ ದೇಶ ನಮ್ಮದು. ಹಾಗಂತ ಪ್ರತಿಯೊಂದು ಜಿಲ್ಲೆಗೆ ಬೇರೆ ಪಠ್ಯ ಪುಸ್ತಕ ಮುದ್ರಿಸುವುದಕ್ಕಾಗುತ್ತೆಯೇ? ಪುಸ್ತಕಗಳನ್ನು ಮುದ್ರಿಸುವವರು ಶುದ್ಧವಾದ ಗ್ರಾಂಥಿಕ ಭಾಷೆಯನ್ನೇ ಬಳಸಬೇಕು ಅಲ್ಲವೇ? ಅದೂ ಅಲ್ಲದೆ, "ಹಕ್ಕಿ" ಯಲ್ಲಿ ಅನ್ನ ಮಾಡುವುದಕ್ಕಾಗುತ್ತದೆಯೇ!? :) <br /><br />ಅಂದ ಹಾಗೆ, ನಿಮ್ಮ ಬ್ಲಾಗ್ ನಲ್ಲಿ ಕೆಲವು ಲೇಖನ ಓದಿದೆ, ತುಂಬಾ ಚೆನ್ನಾಗಿ ಬರೆದಿದ್ದೀರ.Guruprasad Kurtkotihttps://www.blogger.com/profile/10861815905653228183noreply@blogger.comtag:blogger.com,1999:blog-2372666341371107821.post-24901079755272024752011-04-23T11:14:46.183-07:002011-04-23T11:14:46.183-07:00ನಿಮಗೆ ಆಡುನುಡಿಯ ಬಗ್ಗೆ ಹೆಚ್ಚು ಅರಿವು ಬೇಕಾಗಿದೆ ಅನ್ಸುತ್...ನಿಮಗೆ ಆಡುನುಡಿಯ ಬಗ್ಗೆ ಹೆಚ್ಚು ಅರಿವು ಬೇಕಾಗಿದೆ ಅನ್ಸುತ್ತೆ.<br /><br />ಹಳೆ ಮಯ್ಸೂರಿನ ಹೆಚ್ಚಿನ ಬಾಗಗಳಲ್ಲಿ ’ಹ’ಕಾರ ಬಿದ್ದುಹೋಗಿದೆ. ಅಂದರೆ ಹಾಲು= ಆಲು, ಹೊಡಿ=ವೊಡಿ<br />ಹೆಂಗೆ=ಹೇಗೆ = ಎಂಗೆ<br /><br />ಇದು ಒಳನುಡಿಯ ಮಾರ್ಪಾಟು. <br /><br />ಇನ್ನು ’ಅ’ಕಾರ ’ಹ’ಕಾರವಾಗುವುದು ಹಾಸನ, ತುಮಕೂರಿನ ಒಳನುಡಿಯ ಮಾರ್ಪಾಟು<br />೧. ಪದದ ಮೊದಲಲ್ಲಿ ’ಅ’ಕಾರವಿದ್ದರೆ ’ಹ’ಕಾರವಾಗುತ್ತದೆ.<br />ಎತ್ತುಗೆಗೆ: ಅವನು= ಹವನು, ಅವಳು=ಹವಳು,<br /><br />೨. ಪದದ ಮೊದಲಲ್ಲಿಲ್ಲದೆ, ಕೊನೆಯಲ್ಲಿ,ನಡುವಿನಲ್ಲಿ ’ಹ’ಕಾರವಿದ್ದರೆ ಅದು ’ಅ’ಕಾರವೇಆಗಿರುತ್ತದೆ.<br />ಎತ್ತುಗೆಗೆ: ಮಹದೇವ= ಮಾದೇವ, ಸಹಕಾರ =ಸಕಾರ<br /> ಬಿನ್ನಹ= ಬಿನ್ನ<br /><br />ಹೆಚ್ಚಿನ ಅರಿಮೆಗೆ ಡಿ.ಎನ್.ಶಂಕರಬಟ್ಟರ ’ಕನ್ನಡ ನುಡಿ ನಡೆದು ಬಂದ ದಾರಿ’ ಹೊತ್ತಗೆ ಓದಿAnonymoushttps://www.blogger.com/profile/16747390973721421567noreply@blogger.com